ದಶಾವತಾರ ಸ್ತೋತ್ರಂ – Dashavatara Stuti - Summary
The Dashavatara Stuti is an amazing hymn that praises the ten incarnations of Lord Vishnu. This devotional text is crucial in fulfilling the needs and wishes of devotees. For a deeper understanding and connection, be sure to check out this beautiful Dashavatara Stuti PDF that you can easily download.
Importance of the Dashavatara Stuti
Dashavatara Stuti holds great importance among Vedic hymns, focusing on all ten forms of Bhagwan Vishnu. Vishnu, a major deity in Hinduism, is worshipped by millions across the globe. Reciting the Dashavatara Stuti not only helps in personal growth but also promotes spiritual awakening. This hymn beautifully narrates the ten avatars of Bhagwan Vishnu and showcases his compassion and support for society’s betterment.
Dashavatara Stuti Lyrics in Kannada
ಸृष्टಿಶ ದೇವ ಪರಮೇಶ್ಟ್ಯಾದಿ ವಂದ್ಯ ಸುರಾ ಶ್ರೇಷ್ಟಾನ್ನೇ ಮತ್ಸ್ಯ ರೂಪಿ
ನಷ್ಟವ ಗೊಳಿಸು ಬಹು ದುಷ್ಟಾದ ಕರ್ಮಗಳ ಶಿಷ್ಟಿiestಸುಷ್ಟವಪುಷ |
ಕಷ್ಟವೇ ನಿತ್ಯ ಸಂತುಷ್ಟನೇ ಸಲಹಾಲ್ಕೆ ದೃಷ್ಟೀಲಿ ಮಾತ್ರ ಜಗದೀ
ಕಾಷ್ಠಾದಿ ಬ್ರಹ್ಮಾಂತ ಚೇಷ್ಟಾದಿ ಗಳ ನಿತ್ಯ ನಿಷ್ಠೀಲಿ ಮಾಳ್ಪ ಹರಿಯೇ ll ೧ll
ದುರ್ಮಾಯಿದಾನವರು ಧರ್ಮಾದಿಪಾರಮೃತ ನಿರ್ಮಾಣವಾಗುವಂತೆ
ನಿರ್ಮಥಿಸೇ ಗಿರಿಯ ಕೂರ್ಮಾಗಿ ನೀ ನೆಗದಿ ನಿರ್ಮಾಲ್ಯಪುಷ್ಪದಂತೆ |
ನಿರ್ಮೀಸಿ ಜೀರಿಗೆ ಚರ್ಮಾಸ್ಥಿಯುಕ್ತತನು ದುರ್ಮೋಹವಿತ್ತು ಸೃಷ್ಟಿ
ಮರ್ಮಾವ ಹಿಡಿತನಲ್ ಬೀರುವನು ಕರ್ಮಫಲ ಧರ್ಮಾರ್ಥಕಾಮ ಕೊಡುವಿ ll ೨ll
ನೆರೆನಂಬಿದವರಘವ ಹರಿವಂಥ ಪರಪುರುಷ ಬಾರಯ್ಯ ಧ್ಯಾನಕೊದಗಿ
ಬೇರಿನ್ನು ಬೇಡೇನು ಘೋರಾದ ಭವಶರಧಿ ದಾಟೀಸಿ ಚರಣತೋರೋ |
ಧರಣೀಯಚೋರನ್ನ ವರಸಿದ ಮಹಾವರಹ ಕರುಣದಿ ಕೋರೆದೆಡೆಯಿಂ
ಧರಣೀಯನೆತ್ತಿ ಸುರವೃಂದವು ಸ್ತೋತ್ರ ಭರದಿಂದಲೇ ಗೈದರಾಗ ll ೩ll
ಬೊಮ್ಮಾದಿ ಚೇತನಕೆ ಸುಮ್ಮಾನೆ ಈವಗತಿ ಬೊಮ್ಮಾಂಡದೊಡೆಯನೆನುತ
ಒಮ್ಮನದಿ ಪ್ರಹ್ಲಾದ ತಮ್ಮಗಳ ಸಹಿತವಾಗಿ ನಿಮ್ಮನೇ ನೆನೆಸಿ ಇರುತ್ತಾರೆ |
ತಮ್ಮನ್ನಕೊಂದ ಪರಬೊಮ್ಮನೆ ಕೋಲು ವೆನುವ ದುಮ್ಮಾನಕನಕಶಯ್ಯಾ
ಬೊಮ್ಮನು ಇತ್ತವರ ಧೆಮ್ಮಿಲೆ ಇರಕೊಂದ ನಮ್ಮಯ ನಾರಸಿಂಗ ll ೪ll
ಕೋಮಲಗಾತ್ರ ಮಮ ಸ್ವಾಮಿಯೆ ಮನದಿರ್ದಕಾಮಾದಿವರ್ಗ ತಡೆದು
ಸಾಮ್ಯಾಧಿಕಾ ಶೂನ್ಯ ಕಾಮಾರಿವರವಂದ್ಯ ಸ್ವಾಮ್ಯಾಭಿಮಾನ ಕೀಳೋ |
ಕಾಮಿಸಿ ಸುರಪತಿಯ ಧಾಮವ ಗೈದ ಕೃತನೇಮದಿ ರಾಜ ಬಲಿಯ
ವಾಮನ ರೂಪದಲಿ ಭೂಮಿಯ ಬೇಡಿ ಬಲು ಸಾಮಾದಿ ತಲೆಯ ತುಳದಿ ll ೕll
ಸಾಮಾದಿ ವೇದಗಳು ಲೋಮಾದ ನಿನ್ನ ಗುಣ ಸ್ತೋಮನೇ ನುಡಿಯಲರಿಯ
ಧಾಮೇಲೇನಾಮ್ ಪರಶುರಾಮನೆ ವರುಣಿಪೆನೆ ಪ್ರೇಮದಿ ನೋಡು ಧೊರಯೆ ಭೂಮೀಶರನು |
ತೊರೆದು ಭೂಮೀಯ ವಿಪ್ರರಿಗೆ ಮಮತಾದಿ ಇತ್ತಪರಿಯ
ಪಾಮರನಪರಾಧ ಕ್ಷಮಿಸುತ್ತ ನಿಜಧಾಮ ಸೀಮಾದಲಾರಿಸು ಧಣಿಯೇ ll ೬ll
ಕ್ಷಿತಿಗೀಶ ದಶರಥ ಸುತನಾಗಿ ಮಲತಾಯಿ ಮಾತನು ಲಾಲಿಸುತಲಿ
ಅತಿ ತೋಷದಲಿ ಘೋರ ವ್ರತ ದಿಂದ ವನಖೋದಿ ಸತಿಭ್ರಾತೃಗಳಿಂದ ಕೂಡಿ |
ಸೀತೆಯ ಕದ್ದದಿತಿಜಾತರಿಗಧಿಪತಿಯ ಘಾತೀಸಿ ಹತ್ತುತಲೆಯ
ವಾತಾತ್ಮ ಗಿತ್ತಿ ರಘುನಾಥನೇ ಸತ್ಯಪದ ಪ್ರೀತೀಲೆ ಮತ್ತೆ ತನುವ ll ೭ll
ಎಂದೆಂದೂ ತವಪಾದ ಪೊಂದಿರ್ದ ನಂತರ ಭದ್ಧದಲ್ಲಿನ ಬಂಧದೊಳಿಡುವುದು ಎಷ್ಟೋ
ಅಂದವೆ ನಿನಗಿನ್ನು ಸುಂದರ ವದನನೆಂದ ಆಂದ ಸ್ಮಿತದಿ ನೋಡೈ |
ನಂದನಕಂದ ಸುರವೃಂದದಿವಂದ್ಯ ಮನ ಕುಂದುಗಳನ್ನು ತರಿದು
ಇಂದೀವರಾಕ್ಷ ಮುದದಿಂದಲೇ ಕಂದ ನಿವನೆಂತೆಂದು ನಂದಗೊಳಿಸೋ ll೮ll
ಸದ್ಧರ್ಮದಲಿ ಮನಸು ಸಿದ್ಧಾತ್ಮರಲಿ ರತಿಯಿಂದ ಪ್ರಾರಬ್ದವ ದಾಟಿಸುತ
ಬುದ್ಧನೇ ದುರ್ವಿಷಯ ಬದ್ಧಾನ ಮಾಡಿದಾಗಲೇ ಬುದ್ಧಿಲೇ ನಿನ್ನ ಸ್ಮರಣ
ಶ್ರದ್ಧವ ಕೊಟ್ಟು ಪ್ರಾರಬ್ದವ ದಾಟಿಸುತ ಉದ್ದಾರ ಮಾಡು ತ್ವರದಿ ll ೯ll
ನೀಲಾಂಬುದ್ದ ಶ್ಯಾಮ ಬಾಲ್ಯಾದ ವಸ್ತೆಯಲಿ ಲೋಲಾಡಿ ನಿನ್ನ ಮರೆದೆ
ಕಾಲಾತ್ಮ ಮೂಲ ಗುಣ ಶೀಲಂಗಳನು ತೋರಿ ಕಾಲನ ಪಾಶ ಬೀಡಿಸೋ |
ಮಾಲೋಲ ನಿನ್ನ ಗುಣ ಲೀಲಾವಿನೋದಗಳ ನಾಲಿಗಿಯಲ್ಲಿ ನಿಲ್ಲಿಸೋ
ತಾಳದೆ ತಾಪಗಳ ಕೀಳೆಂದು ಮೊರೆಹೊkke ಲಾಲೀಸಿ ಕಲ್ಕಿ ಸಲಹೋ ll ೧೦ll
ಮಗುವಾಗಿ ವಟ ದೆಲೆಲಿ ಸೊಗಸಾಗಿ ಮಲಗಿರ್ದ ಖಗರಾಜ ಪತ್ರ ಅಖಿಲ
ನಿಗಮವು ಅಘದೂರ ಸುಗಮವು ಎನುತಿವೆ ಲಗುಬಗೆ ಸತ್ಯ ಗೊಳಿಸೋ |
ಯೋಗೀಶ ತವಯೋಗ ಯಾವಾಗ ಆಗುವದು ಬೇಗದಿ ತೋರೋ ದಯದಿ
ಬಾಗುವೇ ಪದಗಳಿಗೆ ಸಾಗಿಸು ಮುಕ್ತಿಪಧ ಶ್ರೀ ರಘುರಾಮ ವಿಠ್ಠಲ ll ೧೧ll
ll ಶ್ರೀ ಕೃಷ್ಣಾರ್ಪಣಮಸ್ತು ll
*ಶ್ರೀ ಇಭ್ರಮಪುರಾಧೀಶ*
You can easily download the Dashavatara Stuti in Kannada as a PDF by clicking on the following download button.